-
-
ಶ್ರಾವಣ ಮಾಸದ ನಿಮಿತ್ತ ದಿನಾಂಕ : 25-07-2025 ಶುಕ್ರವಾರದಿಂದ ದಿನಾಂಕ : 22-08-2025 ಶುಕ್ರವಾರದವರೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದ ಸಭಾ ಮಂಟಪದಲ್ಲಿ ಪ್ರತಿ ದಿನ ಲಲಿತಾ ಸಹಸ್ರನಾಮ, ಕೀರ್ತನೆ , ಗಮಕ-ವಾಚನ, ಭಕ್ತಿಗೀತೆ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
19th July,2025ಶ್ರಾವಣ ಮಾಸದ ನಿಮಿತ್ತ ದಿನಾಂಕ : 25-07-2025 ಶುಕ್ರವಾರದಿಂದ ದಿನಾಂಕ : 22-08-2025 ಶುಕ್ರವಾರದವರೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದ ಸಭಾ ಮಂಟಪದಲ್ಲಿ ಪ್ರತಿ ದಿನ ಲಲಿತಾ ಸಹಸ್ರನಾಮ, ಕೀರ್ತನೆ , ಗಮಕ-ವಾಚನ, ಭಕ್ತಿಗೀತೆ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
Read More -
-
2025 ನೇ ಇಸ್ವಿಯ ಮಾರ್ಚ - ಎಪ್ರಿಲ್ ನಲ್ಲಿ ನಡೆದ ಎಸ್. ಎಲ್.ಸಿ. ಹಾಗೂ ದ್ವಿತೀಯ ಪಿಯು.ಸಿ, ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚಿನ ಅಂಕದ ಪಡೆದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಕುರಿತು ಅರ್ಜಿ ಆಹ್ವಾನಿಸಲಾಗಿದೆ.
1st June,20252025 ನೇ ಇಸ್ವಿಯ ಮಾರ್ಚ - ಎಪ್ರಿಲ್ ನಲ್ಲಿ ನಡೆದ ಎಸ್. ಎಲ್.ಸಿ. ಹಾಗೂ ದ್ವಿತೀಯ ಪಿಯು.ಸಿ, ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚಿನ ಅಂಕದ ಪಡೆದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಕುರಿತು ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ/ನಿಯರು ದೇವಸ್ಥಾನದ ವೆಬ್ ಸೈಟ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ , ಅರ್ಜ
Read More